ಸಮನ್ವಯ ಕವಿ ಜಿ.ಎಸ್.ಶಿವರುದ್ರಪ್ಪನವರ ಕಾವ್ಯದಲ್ಲಿ ಬದುಕು ಚಿಂತನೆಗಳಅನಾವರಣ.

ವಾರ್ತಾಜಾಲ
By -
0

 ಜಿಎಸ್‌ಎಸ್‌ಎAದೇಖ್ಯಾತಿ ಪಡೆದ ಜಿ.ಎಸ್.ಶಿವರುದ್ರಪ್ಪನವರು ಕನ್ನಡ ಸಾಹಿತ್ಯದಲ್ಲಿ ಪ್ರಬುದ್ಧ ವಿಮರ್ಶಕರು.ಗೋವಿಂದ ಪೈ, ಕುವೆಂಪು ನಂತರ 2006ರಲ್ಲಿ ರಾಷ್ಟçಕವಿ ಗೌರವಕ್ಕೆ ಪಾತ್ರರಾದವರು. ಸಮನ್ವಯ ಕವಿ ಎಂದೇಗುರುತಿಸಲ್ಪಟ್ಟಜಿ.ಎಸ್.ಎಸ್.ರವರಕಾವ್ಯದಲ್ಲಿ ಬದುಕು ಮತ್ತು ಚಿಂತನೆಗಳು ಅನಾವರಣಗೊಂಡಿವೆಎAದು ಶಿಕ್ಷಕಿ ಕಲಾವಿದೆರಾಣಿ ಚರಾಶ್ರೀ ತಿಳಿಸಿದರು. ಹಾಸನದಆದಿಚುಂಚನಗಿರಿಕಲ್ಯಾಣ ಮಂಟಪ ಪಕ್ಕದಗಣಪತಿದೇವಸ್ಥಾನಆವರಣದಲ್ಲಿಹಾಸನಾಂಬ ವೇದಿಕೆ ಅಧ್ಯಕ್ಷರು,ಕವಯಿತ್ರಿ ಪದ್ಮಾವತಿ ವೆಂಕಟೇಶ್‌ಅವರ ಪ್ರಾಯೋಜನೆಯಲ್ಲಿ ಭಾನುವಾರನಡೆದ ಮನೆ ಮನೆ ಕವಿಗೋಷ್ಠಿಯ 315 ತಿಂಗಳ ಕಾರ್ಯಕ್ರಮದಲ್ಲಿಜಿಎಸ್‌ಎಸ್‌ಕಾವ್ಯಕುರಿತಂತೆಮಾತನಾಡಿಎದೆತು0ಬಿ ಹಾಡಿದೆನು ಅಂದು ನಾನು ಮನವಿಟ್ಟು ಕೇಳಿದಿರಿ ಅಲ್ಲಿ ನೀವು ಇಂದು ನಾ ಹಾಡಿದರೂ ಅಂದಿನAತೆಯೇ ಕುಳಿತು ಕೇಳುವಿರಿ ಸಾಕೆನಗೆ ಅದುವೆ ಬಹುಮಾನ.. ಎಂಬ ಕವಿತೆಯಸಾಲು ಇಂದಿಗೂ ಮನನೀಯಎಂದರು. ಸಾಹಿತಿಗೊರೂರುಅನಂತರಾಜು ಮಾತನಾಡಿಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ..ಎಲ್ಲಿದೆ ನಂದನಎಲ್ಲಿದೆ ಬಂಧನಎಲ್ಲಾಇದೇ ಈ ನಮ್ಮೊಳಗೆ..ಇವೇ ಮೊದಲಾದ ಕವಿತೆಗಳ ಸಾಲುಗಳು ಅರ್ಥಗರ್ಭಿತವಾಗಿವೆಎಂದರು.ಜಿ.ಎಸ್.ಎಸ್.ಅವರು ಸಾಹಿತ್ಯಅಕಾಡೆಮಿಅಧ್ಯಕ್ಷರಾಗಿದ್ದಅವಧಿಯಲ್ಲಿ ಬಳ್ಳಾರಿಯಲ್ಲಿ 1988ರಲ್ಲಿ ನಡೆದ10 ದಿನಗಳ ಕಥಾಕಮ್ಮಟದಲ್ಲಿತಾವು ಭಾಗವಹಿಸಿ ನಾಡಿನ ಶ್ರೇಷ್ಠ ಕವಿಯೊಂದಿಗೆ ಕಳೆದ ಮಧುರ ಕ್ಷಣಗಳನ್ನು ಸ್ಮರಿಸಿದರು.






ಕವಿ ಜೆ.ಆರ್.ರವಿಕುಮಾರ್‌ಅವರುಕವಿಯಎಲ್ಲೋ ಹುಡುಕಿದೆಇಲ್ಲದದೇವರಕಲ್ಲು ಮಣ್ಣುಗಳ ಗುಡಿಯೊಳಗೆ ಕವಿತೆಯ ಸಾಲು ಉಲ್ಲೇಖಿಸಿ ಎತ್ತಿದ ಪ್ರಶ್ನೆ ಸ್ವಾರಸ್ಯಕರಚರ್ಚೆಗೆ ಒಳಪಟ್ಟಿತು. ಧನಲಕ್ಷಿö್ಮಗೊರೂರು, ದಿಬ್ಬೂರುರಮೇಶ್, ಬಾಲಕೃಷ್ಣ ಹೆಚ್.ಎನ್. ಪದ್ಮಾವತಿ ವೆಂಕಟೇಶ್‌ರಾಣಿ ಚರಾಶ್ರಿ ಜಿ.ಎಸ್.ಎಸ್. ರವರ ಭಾವಗೀತೆಗಳನ್ನು ಹಾಡಿದರು. ಕೆ.ಎನ್.ಚಿದಾನಂದಜಿ.ಎಸ್.ಎಸ್.ಅವರಕವಿತೆ ವಾಚಿಸಿದರು. ಕವಿಗೋಷ್ಠಿಯಲ್ಲಿ ನೀಲಾವತಿ ಸಿ.ಎನ್.,ಜೆ.ಆರ್.ರವಿಕುಮಾರ್, ಎನ್.ಎಲ್.ಚನ್ನೇಗೌಡ, ಗ್ಯಾರಂಟಿರಾಮಣ್ಣ, ಮಲ್ಲೇಶ್ ಜಿ., ಗೊರೂರುಅನಂತರಾಜು, ದಿಬ್ಬೂರುರಮೇಶ್ ಸ್ವರಚಿತ ಕವಿತೆಗಳನ್ನು ವಾಚಿಸಿದರು. ಎ.ವಿ.ರುದ್ರಪ್ಪಾಜಿರಾವ್. ಜಯದೇವಪ್ಪ, ಜಯಲಕ್ಷಿö್ಮ, ಹರಿಣಿ, ಮೀನಾಕ್ಷಿ, ಯಾಕೂಬ್, ಕಮಲಾಕ್ಷಿ ಬಿ.ಜಿ. ಹೆಚ್.ವಿ.ಚಂದ್ರಣ್ಣಗೌಡ, ಎಲ್.ಎಸ್.ನಿರ್ಮಲ ಇದ್ದರು. ಕವಿ ಸಮುದ್ರವಳ್ಳಿ ವಾಸು ಸ್ವಾಗತಿಸಿದರು. ರಾಣಿ ಮೇಡಂತAಡದವರು ಸಮೂಹ ಗೀತೆಗಳಿಂದ ರಂಜಿಸಿದರು. ಕಲಾ ಸೇವೆಗಾಗಿ ಜಿಲ್ಲಾಡಳಿತದಿಂದ 2024ರ ಗಣರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದರಾಣಿ ಚರಾಶ್ರೀಯವರನ್ನು ಮನೆ ಮನೆ ಕವಿಗೋಷ್ಠಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

Post a Comment

0Comments

Post a Comment (0)